“..ಅಧ್ಯಕ್ಷರ ಆಯ್ಕೆ..”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅವಿರೋಧವಾಗಿ ನಡೆದಿದ್ದು,
(ದಿನಾಂಕ 31/07/2023)ಇಂದು ಅಧ್ಯಕ್ಷರ ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ನಾಲ್ಕನೆ ಬಾರಿ ಹಾಲೂರು ರವಿ ಆಯ್ಕೆಯಾಗಿರುವುದು ವಿಶೇಷವಾಗಿತ್ತು.

ಉಪಾಧ್ಯಕ್ಷರಾಗಿ ಸುನಿತಾ ವಿಜಯ್.
ನಿರ್ದೆಶಕರುಗಳಾಗಿ.
ರಂಜನ್ ಅಜಿತ್ ಕುಮಾರ್,ರಂಜಿತ್.ಡಿ.ಜಿ., ವಿಕ್ರಮ್.ಡಿ.ಕೆ.,ಸಿದ್ದೇಶ್,ಆನಂದ್ ಆಚಾರ್.,
ಸೀನಾ ಮಗ್ಗಲಮಕ್ಕಿ,ಧಾರ್ಮಿಕ ದಿನೇಶ್, ಸುಮಿತ್ರಹಾಲೂರು,ರಂಜಿತ್.ಕೆ.ಎಸ್.,ದೀಪಕ್.ಕೆ.ಸಿ.
ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರುಗಳು,ಹಿತೈಷಿಗಳು,ಸಾರ್ವಜನಿಕರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.