“ಮೂಲಭೂತ ಸೌಕರ್ಯಕ್ಕೆ ಧನ ಸಹಾಯ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ PLD ಬ್ಯಾಂಕ್ ನಲ್ಲಿ ದಿನಾಂಕ 15/07/2023ರ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ 14 ಕೃಷಿಪತ್ತಿನ ಸಹಕಾರ ಸಂಘಗಳಿಗೆ ತಲಾ ಒಂದು ಲಕ್ಷದಂತೆ ಮೂಲಭೂತ ಸೌಕರ್ಯಕ್ಕೆ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರಿಯುತ ಹಳಸೆ ಶಿವಣ್ಣ ಅವರು ಚೆಕ್ ವಿತರಿಸಿದರು.
ಇದಕ್ಕೆ ಶ್ರಮಿಸಿದ ಹಳೆಸೆ ಶಿವಣ್ಣ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಯಿತು.ಜಿಲ್ಲಾ ಬ್ಯಾಂಕಿನ ಸಹಕಾರ ಇದೆ ರೀತಿ ಇದ್ದರೆ ಅನುಕೂಲವಾಗುತ್ತೆ ಎಂದು ಸೇರಿದ್ದ ಎಲ್ಲಾ ಅಧ್ಯಕ್ಷರುಗಳು ಅಭಿಪ್ರಾಯಪಟ್ಟರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.