“…ನಿಧನ ವಾರ್ತೆ…”
1 min read
ಮೂಡಿಗೆರೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಬಣಕಲ್ ಹೋಬಳಿ ಬಿಜೆಪಿ ಅಧ್ಯಕ್ಷರಾದ ಅನುಕುಮಾರ್ (ಪುಟ್ಟಣ್ಣ) ಪಟ್ಟದೂರು ಅವರ ತಂದೆ ಗೋಪಾಲಗೌಡರು (ಉಡಿಮೂಲೆ) (88ವರ್ಷ) (ದಿನಾಂಕ 14/07/2023ರ ಶುಕ್ರವಾರ)ಇಂದು ಸಂಜೆ ನಿಧನರಾಗಿದ್ದಾರೆ ಮೃತರು ಪತ್ನಿ.ಮಕ್ಕಳು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಹಳ ಜನಾನುರಾಗಿಯಾಗಿದ್ದ ಮೃತರಿಗೆ ಗ್ರಾಮಸ್ಥರು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.ಅಂತ್ಯಕ್ರಿಯೆ ನಾಳೆ (15/07/2023) ಮಧ್ಯಾಹ್ನ 2:00 ಗಂಟೆಗೆ ಪಟ್ಟದೂರಿನಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.