‘ಯುವಕರ “ಅಟ್ಟಹಾಸ.”
1 min read
ಚಿಕ್ಕಮಗಳೂರು ಜಿಲ್ಲೆಯ,ಕಡೂರು ತಾಲ್ಲೂಕಿನ,ಪಟ್ಟಣದ ರೈಲ್ವೆ ನಿಲ್ದಾಣದ ಬಳಿ 8 ಜನ ಯುವಕರ ತಂಡವೊಂದು ವಿಘ್ನೇಶ್ ಎಂಬ ಮೇಲೆ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ವಿಘ್ನೇಶ್ ಎಂಬ ಯುವಕ ಕಡೂರು ಪಟ್ಟಣದ ಸಿ.ಪಿ.ಸಿ.ಕಾಲೋನಿಯ ನಿವಾಸಿಯಾಗಿದ್ದು ಅನ್ಯಕೋಮಿನ 8 ಜನ ಯುವಕರು ಏಕಾಏಕಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ವಿಘ್ನೇಶನನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು,ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











