“ನಿಧನ ವಾರ್ತೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಗೋಣಿಬೀಡು ಹೋಬಳಿಯ,ಕಣಚೂರು ಶ್ರಿ ಕೆ.ಟಿ.ಮಂಜುನಾಥ(ಮುದ್ದಣ್ಣ) 58 ವರ್ಷ (ಹರೀಶ್ ಕೆ.ಟಿ.ಇವರ ಸಹೋದರ)ರವರು ದಿನಾಂಕ 05/07/2023ರ ಬುಧವಾರ ಬೆಳಗಿನ ಜಾವ 2:23ಕ್ಕೆ ಮೃತಪಟ್ಟಿದ್ದಾರೆ.ದಿನಾಂಕ 05/07/2023ರ ಬುಧವಾರದಂದು ಸಂಜೆ 3 ಗಂಟೆಗೆ ಅಂತ್ಯಸಂಸ್ಕಾರವನ್ನು ಕಣಚೂರಿನಲ್ಲಿ ನಡೆಸುತ್ತೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಇವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ದು:ಖಭಾಗಿಗಳಾಗಿ
ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್.ಬಾಲಕೃಷ್ಣ
ಹಾಗೂ ಕೆ.ಜಿ.ಎಫ್ ಮಾಜಿ ಅಧ್ಯಕ್ಷರಾದ ಬಿ.ಎಸ್.ಜಯರಾಮ್,ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಶ್ರೀ ಕೆ.ಡಿ.ಮನೋಹರ್ ಹಾಗೂ ಹಳಸೆ ಶಿವಣ್ಣ,ಹೆಚ್.ಪಿ.ರೇವಣ್ಣಗೌಡ,ಹೆಚ್.ಪಿ.ದೇವರಾಜು ,ಡಿ.ಎಸ್.ರಘು ಹಾಗೂ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











