“ಮಹಿಳೆಯರೇ ಸ್ಟ್ರಾಂಗ್ ಗುರು.”
1 min read
ದಿನಕ್ಕೊಂದು ಬಸ್ ಬಾಗಿಲು ಮುರಿಯುವ ಟಾಸ್ಕಲ್ಲಿ ಇವತ್ತು ಮಂಡ್ಯದ ಮಹಿಳೆಯರು ವಿಜೇತರಾಗಿದ್ದು ಮಳವಳ್ಳಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಸವಿಲ್ಲದೆ ಮಹಿಳೆಯರು ಬಾಗಿಲು ಮುರಿದು ಹಾಕಿದ್ದಾರೆ.
ಇವರಿಗೆ ನಿನ್ನೆಯ ವಿಜೇತರಾದ ಕೊಳ್ಳೇಗಾಲದ ಮಹಿಳೆಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ನಾಳೆಯ ವಿಜೇತರು ಯಾರೆಂಬುದೆ KSRTC ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










