“ಕಾಫಿ ತೋಟದ ಮಾಲೀಕರಿಗೆ ಲಕ್ಷಾಂತರ ರೂಗಳನ್ನು ವಂಚಿಸಿ ಕಾರ್ಮಿಕರು ನಾಪತ್ತೆ.”
1 min read
ಚಿಕ್ಕಮಗಳೂರು ತಾಲ್ಲೂಕು,ಆವುತಿ ಹೋಬಳಿಯ, ಹೊಸಹಳ್ಳಿಯ ಹೆಚ್. ಎನ್ ಕೃಷ್ಣೇಗೌಡ ಎಂಬುವವರಿಗೆ ಅಸ್ಸಾಂ ಮೂಲದ ಸುಮಾರು 17ಮಂದಿ ಕಾರ್ಮಿಕರು ವರ್ಷಪೂರ್ತಿ ಕೆಲಸ ಮಾಡುವ ನಂಬಿಕೆ ಹುಟ್ಟಿಸಿ ಹಣ ಪಡೆದು ದಿನಾಂಕ 17/06/2023ರಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.ಈ ವಂಚಕರ ಟೀಮಿನ ಕಿಂಗ್ ಪಿನ್ ಜೈದುಲ್ ಖಾನ್, ಈ ಫೋಟೋದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಕಂಡುಬಂದಲ್ಲಿ ತಕ್ಷಣ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
7338515155,7619118218,9449316481
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









