“ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆ.”
1 min read
ದಿನಾಂಕ 11/06/2023 ರಂದು ಮೂಡಿಗೆರೆಯ ಸಿದ್ದಾರ್ಥ ವನದಲ್ಲಿ ಕೆಂಪೇಗೌಡ ಜಯಂತಿ ಅಚರಿಸುವ ಬಗ್ಗೆ ನಡೆದ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಂಘಟನೆ ನಾಯಕರು ಭಾಗವಹಿಸಿದ್ದರು.

ಸಭೆಯಲ್ಲಿ ದಿನಾಂಕ 28/06/2023ರ ಬುಧವಾರ ಜೆಸಿ ಭವನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ಹಿರಿಯರಾದ ಹಾಲಪ್ಪಗೌಡ,ಮಂಚೇಗೌಡ,ಬೆಳೆಗಾರ ಸಂಘದ ಬಾಲಕೃಷ್ಣಗೌಡ,ರೈತ ಸಂಘದ ನಾಗೇಶಗೌಡ,ಅಶ್ವಥ್ ಗೌಡ,ಪ್ರಭಾಕರ್ ಗೌಡ,ದಿನೇಶ್ ದೇವರುಂದ,ಮನೋಜ್ ಹಳೇಕೋಟೆ,ಪ್ರದೀಪ್ ಮುಗ್ರಹಳ್ಳಿ,ಡಿ. ಕೆ ಲಕ್ಷ್ಮಣಗೌಡ,ವಕ್ಕಲಿಗರ ಮಹಿಳಾ ಸಂಘದ ಕಲಾವತಿ ರಾಜಣ್ಣ,ಅನಿತಾಜಗದೀಪ್, ನಿರ್ಮಲ ಮಂಚೇಗೌಡ,ವಿಶಾಲನಾಗರಾಜ್ ಹಾಗೂ ಸಂಘಟನೆ ಅಧ್ಯಕ್ಷರಾದ ಬ್ರಿಜೇಶ್ ಕಡಿದಾಳ್ ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಎಲ್ಲ ಜನಾಂಗದವರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








