“ಆನೆ ನಡೆದದ್ದೆ ದಾರಿ.”
1 min read
ದಿನಾಂಕ 26-5-2023ರಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕು,
ಬಿಳಗುಳ ಗ್ರಾಮದಲ್ಲಿ ರಾತ್ರಿ ಸುಮಾರು 2.00 ಗಂಟೆಗೆ, ಅನೆಯೊಂದು ಬಿಳುಗುಳದ ಹಿಂಭಾಗ,ಹಾಗೂ ಬಿಳಗುಳದ ಕೆ ಎಂ ರಸ್ತೆಯ ಬಲಭಾಗದ ಪ್ರದೇಶದಲ್ಲಿ ಸಂಚರಿಸಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬರಹ ಕೃಪೆ.
ಕಾಫಿನಾಡು ಸಮಾಜ ಸೇವಕರು ಹಸೈನಾರ್ ಬಿಳಗುಳ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







