ನಿಧನ ವಾರ್ತೆ…
1 min read
ಮೂಡಿಗೆರೆ ತಾಲ್ಲೂಕು ಕಣಚೂರು ಗ್ರಾಮದ ದಿವಂಗತ ಮೆತ್ತೆಗೌಡ ಇವರ ಧರ್ಮಪತ್ನಿ
ಸಾವಿತ್ರಮ್ಮ ( 81 ವರ್ಷ )ನವರು , ಕಣಚೂರು ರಾಜೇಶ್.ಕೆ.ಎಂ. ರವರ ತಾಯಿ ಇಂದು ನಿಧನರಾಗಿದ್ದಾರೆ. ಇವರ ಅಂತ್ಯಸಂಸ್ಕಾರ ನಾಳೆ 3 ಗಂಟೆಗೆ ಕಣಚೂರಿನಲ್ಲಿ ನೆರವೇರಲಿದೆ.
ಮೃತರು 1 ಗಂಡು ಮಗ, 3 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕುಟುಂಬ ಹಾಗೂ ಬಂಧುಗಳು ಕಂಬನಿ ಮಿಡಿದಿದ್ದಾರೆ………
ವರದಿ……
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ.ವಿ