“ಮತಬೇಟೆ.”
1 min read

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಗೋಣಿಬಿಡು ಮಹಾಶಕ್ತಿ ಕೇಂದ್ರದ ಕಣಚೂರು ಗ್ರಾಮದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರ ಪರ ಅದ್ದೂರಿಯಿಂದ ಮತಯಾಚನೆ ಮಾಡಿದರು.
ಈ ಅದ್ದೂರಿ ಮತ ಪ್ರಚಾರದ ಕಾರ್ಯದಲ್ಲಿ ಚುನಾವಣಾ ಸಂಚಾಲಕರು ಆದ ವಿನೋದ್,ಉತ್ತಮ್ ಕುಮಾರ್,ಕಿರಣ್,ಕೆ.ಎಂ.ಕುಶ, ಕೆ.ಎಂ.ಪ್ರಸನ್ನ,ಕೆ.ಎಂ.ಸತೀಶ್, ಕೆ.ಎನ್.ಸತೀಶ್,ಕೆ.ಎನ್. ಉಮೇಶ್,ಕೆ.ಎ.ಸುರೇಶ್, ಅನಿಲ್,ಗೋಪಾಲ್,ಮಿಥುನ್, ಪ್ರದೀಪ್,ರಾಜೇಶ್,ಪ್ರದೀಪ್, ಸಂದೇಶ್,ಮಹೇಶ್,ರಮೇಶ್, ಅಜೀತ್,ಕೆ.ಎನ್.ನಯನ, ಕೆ.ಎಸ್.ರವಿ,ಜಗ್ಗನಾಥ್, ಧರ್ಮರಾಜ್,ಲಕ್ಷ್ಮಿಕಾಂತ್,ಚಿದಂಬರ,ಲೋಕೇಶ್,ಮಧು,ಪ್ರಸನ್ನ,ಮಹೇಶ್,ಮನೋಹರ್,ಸುದರ್ಶನ್,ಸುಂದ್ರೇಶ್ ಮತ್ತು ಎಲ್ಲಾ ಬಿಜೆಪಿ ಕಾರ್ಯಕರ್ತರ ಪಡೆ ಮತಬೇಟೆಯಲ್ಲಿ ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

