“ಮತ ಬೇಟೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ,ಜನ್ನಾಪುರದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ.ಎಸ್.ಪಿ ಪಕ್ಷದ ಅಭ್ಯರ್ಥಿಯಾದ ಲೋಕವಳ್ಳಿ ರಮೇಶ್ ಅವರು ಮತಯಾಚನೆ ಮಾಡಿದರು.






ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಾಕಿರ್ ಹುಸೇನ್, ರಾಜ್ಯ ಕಾರ್ಯದರ್ಶಿಗಳಾದ ಜಾಕಿರ್ ಅಲಿ ಖಾನ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಕ್ಕಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿಗಳಾದ ಪಿ.ಕೆ.ಮಂಜುನಾಥ್, ಜಿಲ್ಲಾ ಸಂಯೋಜಕರಾದ ಯು.ಬಿ.ಮಂಜಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಶಂಕರ್,ಬಿ.ಎಸ್.ಪಿ ಪಕ್ಷದ ಗೋಣಿಬೀಡು ಹೋಬಳಿಯ ಮಾಜಿ ಅಧ್ಯಕ್ಷರಾದ ಕೆ.ಸಿ.ಚಂದ್ರಶೇಖರ್, ಬಿ.ಎಸ್.ಪಿ ಪಕ್ಷದ ಗೋಣಿಬೀಡು ಹೋಬಳಿಯ ಅಧ್ಯಕ್ಷರಾದ ಯು.ಬಿ.ನಾಗೇಶ್ ತಾಲ್ಲೂಕು ಸಂಯೋಜಕರಾದ ಶ್ರೀಕಾಂತ್ ಹೊರಟ್ಟಿ,ಬಿ.ವಿ.ಎಫ್.ತಾಲ್ಲೂಕು ಸಂಯೋಜಕರಾದ ಜಯಪಾಲ್ ಬಿ.ಹೊಸಹಳ್ಳಿ ಮತ್ತು ಅಭಿಜಿತ್ ಹೆಡದಾಳ್,ಜಿಲ್ಲಾ ಮುಖಂಡರಾದ ಹಾಂದಿ ಬಾಬಣ್ಣ, ತಾಲ್ಲೂಕು ಮುಖಂಡರಾದ ರವೂಫ್ ಖಾನ್,ಅಣಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್ ಅಣಜೂರು,ಬಕ್ಕಿ ರವಿ,ಹೊನ್ನೇಶ್,ಪರಮೇಶ್,ಸುಮಿತ್ರ, ಲಕ್ಷ್ಮಣ್ ದೊಡ್ಡಯ್ಯ, ಪ್ರವೀಣ್,ಎಲ್.ಬಿ.ಸಂದೀಪ್,ಸಂಜು, ಚೇತನ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.