“ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಹಾಗೂ ಮತ ಯಾಚನೆ.”
1 min read

ಚಿಕ್ಕಮಗಳೂರು ಜಿಲ್ಲೆಯ, ಚಿಕ್ಕಮಗಳೂರು ತಾಲೂಕಿನ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆವತಿ ಹೋಬಳಿಯ ಪ್ರಭಾವಿ ಜೆ. ಡಿ. ಎಸ್ ಮುಖಂಡರು, ಹಿರಿಯ ಅನುಭವಿ ರಾಜಕಾರಣಿ ಕೆರೆಮಕ್ಕಿಯ ಕೆ. ಬಿ ನಿಂಗೇಗೌಡರು ಜೆ ಡಿ ಎಸ್ ಪಕ್ಷದಇಬ್ಬಗೆ ನೀತಿ, ಕಾರ್ಯಕರ್ತರ ಕಡೆಗಣನೆ, ಅನುಕೂಲಸಿಂಧು ರಾಜಕಾರಣದಿಂದ ಬೇಸತ್ತು ಜೆ. ಡಿ. ಎಸ್ ತೊರೆದು ದಿನಾಂಕ 03/05/2023ರ ಬುಧವಾರದಂದು ಉಪಸಭಾಪತಿಗಳಾದ ಶ್ರೀ ಎಂ. ಕೆ ಪ್ರಾಣೇಶ್ ನೇತೃತ್ವದಲ್ಲಿ ಬಿ. ಜೆ ಪಿ ಸೇರ್ಪಡೆಯಾದರು.

ಹಾಗೂಕೆರೆಮಕ್ಕಿ ವಾರ್ಡ್ ನಲ್ಲಿ ಮನೆ, ಮನೆ ಮತ ಪ್ರಚಾರದಲ್ಲಿ ಬಿ. ಜೆ. ಪಿ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.
