“….ರಾಜ್ಯ ಮಟ್ಟದ ಕಾವ್ಯ ಕಮ್ಮಟ… “
1 min read
ಖಾಂಡ್ಯದ ಭದ್ರ ನದಿಯ ತಟದಲ್ಲಿ (ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ)
ರಾಜ್ಯಮಟ್ಟದ ಕಾವ್ಯ ಕಮ್ಮಟ
ಮೇ 20, 21 ರಂದು ಆಯೋಜಿಸಿದ್ದು ನಾಡಿನ ಹಿರಿಯ ಅನುಭವಿ ಕವಿಗಳು ಕವಿತೆಯ ಆಶಯ, ಕಾವ್ಯದ ಹಿನ್ನಲೆ, ಓದುವ ಬಗೆ, ರಚನೆ ಹೀಗೆ ಹಲವಾರು ವಿಷಯಗಳ ಕುರಿತು ತಿಳಿಸಿಕೊಡಲಿದ್ದಾರೆ.
ಕಮ್ಮಟದ ನಂತರ ಕವಿಗೋಷ್ಠಿ ಇರಲಿದೆ.
ನೋಂದಣಿಗಾಗಿ ಸಂಪರ್ಕಿಸಿ
ಪೃಥ್ವಿ ಸೂರಿ
82775 89859
ಪ್ರವೇಶ ಶುಲ್ಕ
250 ರೂಪಾಯಿಗಳು
ವರದಿ…..
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್.ಅವಿನ್ ಟಿ.ವಿ