“ಅಭ್ಯರ್ಥಿಯ ಪರ ಕಾರ್ಯಕರ್ತರಿಂದ ಪ್ರಚಾರ.”
1 min read
ದಿನಾಂಕ 01/05/2023ರ ಸೋಮವಾರದಂದು ಬಣಕಲ್ ಹೋಬಳಿಯ,ಬಗ್ಗಸಗೋಡು ಮತ್ತು ಬಂಕೇನಹಳ್ಳಿ ಗ್ರಾಮದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರ ಪರವಾಗಿ ಮತಯಾಚನೆ ಮಾಡಿದರು.


ಈ ಸಂದರ್ಭದಲ್ಲಿ ಕವೀಶ್ ಬಗ್ಗಸಗೋಡು, ಸುಂದರೇಶ್ ಬಂಕೇನಹಳ್ಳಿ, ಭರತ್ ಬಂಕೇನಹಳ್ಳಿ, ಅಬುಕರ್, ರವಿ, ಸುನಿಲ್, ರತೀಶ್, ರವಿ, ತೇಜಸ್, ಪ್ರವೀಣ್ ಇನ್ನು ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.