“ಬಿಜೆಪಿಗೆ ಸೇರ್ಪಡೆ.”
1 min read
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಣಕಲ್ ಹೋಬಳಿ ಬಿನ್ನಡಿಯ ಹೆಸರಾಂತ ಕಾಫಿ ಉದ್ಯಮಿ, ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಕಾಂಗ್ರೆಸ್ ಪಕ್ಷದ ರುದ್ರೇಶ್, ಜೆಡಿಎಸ್ ನ ಯುವನಾಯಕ ಧರ್ಮ, ಬಿಎಸ್ಪಿ ಯ ಚಾಣಾಕ್ಷ ನಾಯಕನೆಂದೆ ಗುರುತಿಸಿರುವ ಜೈಪಾಲ್ ಇವರ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿ ಎಸ್ಪಿ ಯ ಅಪಾರ ಯುವ ಕಾರ್ಯಕರ್ತರು ಇಂದು ಮಾನ್ಯ ಉಪಸಭಾಪತಿ ಎಂಕೆ ಪ್ರಾಣೇಶ್ ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರ ಸಮ್ಮುಖದಲ್ಲಿ ಬಿಜೆಪಿಯ ತತ್ವ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡರು, ಪಕ್ಷಕ್ಕೆ ಸೇರಿದ ಪ್ರತಿಯೊಬ್ಬ ಕಾರ್ಯಕರ್ತರು 100 ರಿಂದ 150 ಮತವನ್ನು ಹಾಕಿಸಬಲ್ಲ ಶಕ್ತಿಯುಳ್ಳವರು ಎಂಬುದು ವಿಶೇಷ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.