ಬೆಳ್ಳಮ್ ಬೆಳಿಗ್ಗೆಯೆ ಫೀಲ್ಡ್ ಗಿಳಿದ ಬಿಜೆಪಿ ಮುಖಂಡರುಗಳು
1 min read
ಗೋಣಿಬೀಡು ಹೋಬಳಿ ಚುನಾವಣೆ ಸಮಿತಿಯ ಸಂಚಾಲಕರು ಅದ ಸುನಿಲ್ ನಿಡುಗೂಡು ಅವರ ನೇತೃತ್ವದಲ್ಲಿ ಇಂದು ಮುಂಜಾನೆಯೆ ಚಕ್ಕುಡಿಗೆ ಮತ್ತು ಹೆಗ್ಗರವಳ್ಳಿ ಭಾಗದಲ್ಲಿ ಭೇಟಿ ನೀಡಿ ಬೂತ್ ಸಮಿತಿಯ ಪೂರ್ವಭಾವಿ ಸಭೆ ನೆಡೆಸಿ ಮಾತಾಯಾಚನೆ ಮಾಡಲಾಯಿತು.ಗೋಣಿಬಿಡು ಹೋಬಳಿ ಪ್ರದಾನ ಕಾರ್ಯದರ್ಶಿಗಳು ಅದ ಭರತ್ ಮತ್ತು ಸಿ ಎಲ್ ಪೂರ್ಣೇಶ್ , ಯತೀಶ್ ಹಾಗೂ ಬೂತ್ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್
ನ್ಯೂಸ್ ಬ್ಯೂರೋ,ಅವಿನ್ ಟಿವಿ