ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ, ಮೂಡಿಗೆರೆ
1 min read
ಮೂಡಿಗೆರೆ ಜೆಸಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಇವರ ವತಿಯಿಂದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯ ಇಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರದಾನ ಸಿವಿಲ್ ನ್ಯಾಯದೀಶರಾದ ಶ್ರೀ ಜೆ ಕೃಷ್ಣರವರು ಮಾಡಿದರು. ಹಾಗೂ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮುಖ್ಯ ಅತಿಥಿಯಾಗಿ ನಾರಾಯಣ್ ಸ್ ಮಾವರ್ಕರ್ ರವರು ಭಾಗವಹಿಸಿದರು. ವಕೀಲರಾದ k c ಚಂದ್ರಶೇಖರ ರವರು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ h k ದೇವರಾಜು ಹಾಗೂ ಜೆಸಿ ಅಧ್ಯಕ್ಷರಾದ ವಿದ್ಯಾರಾಜು, ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಶೇಖರ kunnahally, ಜೆಸಿ ಹಮೀದ್, ಕಾರ್ಯದರ್ಶಿ ಸುಪ್ರೀತ್, ಸುನಿಲ್, ದೀಪಿಕಾ ಪ್ರಸಾದ್, ಕೃತಿ ಪ್ರದೀಪ್ ಹಾಗೂ ತೋಟಗಾರಿಕೆ ವಿದ್ಯಾರ್ಥಿಗಳು ಭಾಗವಹಿಸಿದ್ದರು