AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

1 min read

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು...

1 min read

ಒಂದು ಸುಖಃ ಸಂಸಾರದಲ್ಲಿ ಹೌದು ಒಂದು ಸಂಸಾರವನ್ನು ಹೊಡೆದು ಹಾಕ್ತೀನಿ ಅಂದ್ರೆ ಅದು ಸುಲಭದ ಕೆಲಸ .ಆದರೆ ಅದೇ ಸಂಸಾರವನ್ನು ಜೋಡಿಸ್ತೀನಿ ಅಂದ್ರೆ ಅದು ಕಷ್ಟದ ಕೆಲಸ....

ಬಹಳಷ್ಟು ಜನ.. ಗಂಡಸರು.. ಹೆಣ್ಣೆಂದರೆ ..... ಮೇಲಿನ ಭಾಗ.. ಕೆಳಭಾಗ... ಎಂದು ಭಾವಿಸಿರುತ್ತಾರೆ.. ನಿಜವಾದ ಸತ್ಯ.. ಏನಂದರೆ..ಮೇಲಿನ ಭಾಗ... ಎಂದರೆ.. ನಮ್ಮ ಹಸಿವನ್ನು........ ನೀಗಿಸುವುದು... ಕೆಳಗಿನ ಭಾಗ......

ಕೇಂದ್ರ ಗುಪ್ತಚರ ಇಲಾಖೆಯ ಪೇದೆ ಆತ್ಮಹತ್ಯೆ ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ...

ಇತ್ತೀಚಿಗೆ ನಮ್ಮ ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿಯ ದಾರದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ...

1 min read

"ಭೀಮ್ ಆರ್ಮಿ " ಸಂಘಟನೆ ವತಿಯಿಂದ ದಿನಾಂಕ 26/7/2025 ನೇ ಶನಿವಾರ. ಆಲ್ದುರು ಪಟ್ಟಣದ . ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ " ಸೌಜನ್ಯ ನ್ಯಾಯಪರ ಹೋರಾಟದ ಪ್ರತಿಭಟನೆ...

ಅವಿನ್ ಟಿವಿ ಸುದ್ದಿಜಾಲ ✒️: ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ* *ಈ ಗಾಂಧಾರಿ ಮೆಣಸಿನ ಕಾಯಿ ...!!!! ಹತ್ತು ಹಲವು ಔಷಧೀಯ ಗುಣಗಳೊಂದಿಗೆ ಗಾಂಧಾರಿ ಮೆಣಸಿನಕಾಯಿ ಎಂದೇ ನಾಟಿ...

ಮದ್ಯವ್ಯಸನಿಗಳ ಜಾಗೃತಿ ಕಾರ್ಯಕ್ರಮ.... ಆಲ್ಕೊಹಾಲಿಕ್ಸ್ ಅನಾನಿಮಸ್ .. ಚೈತನ್ಯ ಎ.ಎ.ಸಹಯೋಗ ಮೂಡಿಗೆರೆ.... ಸಹಾಯವಾಣಿ...9632367598..... ಮೂಡಿಗೆರೆ ದೀನ ದಯಾಳು ಉಪಾದ್ಯಾಯ ಸಭಾ ಭವನದಲ್ಲಿ ನಡೆಯಿತು. ಮೂಡಿಗೆರೆಗೆ ಎ.ಎ.ಬಂದು 27.ವರ್ಷ...

1 min read

ಅವರ ಮೇಲೆ ಇವರು, ಇವರ ಮೇಲೆ ಅವರು...... ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ.......... ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ...

1 min read

ಮನೆಮನೆಗೆ ಪೊಲೀಸ್ ಯೋಜನೆ, ಸಮುದಾಯ ಸೌಹಾರ್ದತೆಗೆ ಹೊಸ ಹೆಜ್ಜೆ ಬೇಲೂರು: ಸಾರ್ವಜನಿಕ ಸುರಕ್ಷತೆ ಮತ್ತು ಸಮುದಾಯ 3 ಪೊಲೀಸಿಂಗ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು...