*ವಿವೇಕಾನಂದರವರ 159ನೇ ಜನ್ಮದಿನಾಚರಣೆ*
1 min read
*ವಿವೇಕಾನಂದರವರ 159ನೇ ಜನ್ಮದಿನಾಚರಣೆ*
ಇದರ ಅಂಗವಾಗಿ
ಬಣಕಲ್ ವಿದ್ಯಾಭಾರತಿ ಶಾಲೆಯಲ್ಲಿ ವೀವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಪ್ರಬಂಧ ಸ್ಪರ್ಧೆ ಹಾಗೂ ಯುವಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ವಸಂತ್ ವಿವೇಕಾನಂದರ ಜೀವನ ಹಾಗೂ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಮಾಲತಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜು.
ಶಿಕ್ಷಕರಾದ ಲೀಲಾಮಣಿ. ಮನಮೋಹನ್. ಮಧು. ಮುರುಗೇಶ್. ಪ್ರತಾಪ್. ಶೇಖರಪ್ಪ. ಗೀತಾ. ಭಕ್ತೇಶ್. ಲಿಂಗರಾಜು. ಲೋಕೇಶ್. ಕಮಲಮ್ಮ. ಕುಸುಮ ಶೆಟ್ಟಿ. ರಂಜಿತಾ. ಅನುಷ. ಅಶ್ವಿತಾ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |