ಬಾವಿಗೆ ಬಿದ್ದ ಹಸು ಮೇಲಕ್ಕೆತ್ತಿದ ಸ್ವಯಂಸೇವಕರು.
1 min read
ಮೂಡಿಗೆರೆ :ಬಾವಿಗೆ ಬಿದ್ದ ಹಸು ಮೇಲಕ್ಕೆತ್ತಿದ ಸ್ವಯಂಸೇವಕರು.
ಬಣಕಲ್ ಜನವರಿ 13 ಗುರುವಾರ
ಬಣಕಲ್ ನೀಡುವಳೆ ಗ್ರಾಮ ಪಂಚಾಯತಿ ಎದುರು ಇರುವ ತೆರೆದ ಬಾವಿಗೆ ಬಿದ್ದ ಹಸು.
ಜಾವಳಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಸಂಯೋಜಕರಾದ ಸಾಗರ್ ಮರ್ಕಲ್ ಸಚಿನ್ ಮರ್ಕಲ್ ಇವರು ಬಣಕಲ್ ಘಟಕದ ಸ್ವಯಂಸೇವಕ ಆರಿಫ್ ಅವರಿಗೆ ಕರೆ ಮಾಡಿ. ವಿಷಯ ತಿಳಿಸಿದರು. ವಿಷಯ ತಿಳಿದ ತಕ್ಷಣ. ಅದಕ್ಕೆ ಬೇಕಾದ ಹಗ್ಗ ಮತ್ತು ಇತರೆ ಸಲಕರಣೆಗಳೊಂದಿಗೆ. ಸ್ಥಳಕ್ಕೆ ಆಗಮಿಸಿದ ಸ್ವಯಂಸೇವಕರು. ಬಾವಿಗೆ ಬಿದ್ದ ಹಸುವನ್ನು ಮೇಲಕ್ಕೆತ್ತಿದರು.
ಈ ಸಂದರ್ಭದಲ್ಲಿ ಜಾವಳಿ ಘಟಕದ ಸಂಯೋಜಕರಾದ ಸೋಮಶೇಖರ್, ಸಂಜೀವ, ಮಹೇಶ. ಆರೀಫ್ ಅಶೋಕ್, ನವೀನ್
ಕೆ. ಎಲ್. ರವಿ. ಕೂಡಹಳ್ಳಿ.
ಪ್ರಕಾಶ್ ಬಕ್ಕಿ
ಸಂಯೋಜಕರು.
ಶೌರ್ಯ ವಿಪತ್ತು ನಿರ್ವಹಣಾ ಘಟಕ
ಬಣಕಲ್.
ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |