….ತರಬೇತಿ….
1 min read
……ತರಬೇತಿ….
ತೋಟಗಾರಿಕೆ ಕಾಲೇಜ್ ಮೂಡಿಗೆರೆಯಲ್ಲಿ ನಡೆದ ತರಭೇತಿ ಕಾರ್ಯಕ್ರಮದಲ್ಲಿ ಜೆಸಿ ಅಧ್ಯಕ್ಷರಾದ ವಿದ್ಯಾ ರಾಜು ರವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಹ ಸಂಶೋಧನ ನಿರ್ದೇಶಕರು DR ಶಿವಪ್ರಸಾದ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಯೋಜಕರಾದ ಯಲ್ಲೆಶ್ ರವರು ಭಾಗವಹಿಸಿದ್ದರು. ಜೆಸಿ ಪ್ರಜ್ವಲ್ ಜೈನ್ ಹಾಗೂ ಆಶಾ ಜೈನ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಟ್ಟರು. ಜೆಸಿ ವಲಯದ್ಯಕ್ಷರಾದ ಜೆಸಿ ಕುನಲ್ ಮಾಣಿಕೆಚಂದ್ ಹಾಗೂ ಜೆಸಿ ಸದಸ್ಯರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |