*ದೈರ್ಯ ತುಂಬಿದ ಶಾಸಕರು*
1 min read
*ದೈರ್ಯ ತುಂಬಿದ ಶಾಸಕರು*
ಮೂಡಿಗೆರೆ.
ಮಾನ್ಯ ಶಾಸಕರಾದ ಎಂಪಿ ಕುಮಾರಸ್ವಾಮಿ ಅವರು ಮುರಾರ್ಜಿ ವಸತಿ ಶಾಲೆ ಬಿದರಹಳ್ಳಿಗೆ ಭೇಟಿ ನೀಡಿದ್ದು ಕೋವಿಡ್ ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಮುಂದಿನ ದಿನನಲ್ಲಿ ಧೈರ್ಯವಾಗಿ ಇರಬೇಕೆಂದು ಹೇಳಿದರು.ಸರ್ಕಾರ ಯಾವುದೆ ಪರಿಸ್ತಿತಿಯಲ್ಲಿಯೂ ಸಹ ನಿಮ್ಮ ಜೊತೆ ಇರುತ್ತದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |