ವೆಬ್ ಸೀರಿಸ್
1 min read
ವೆಬ್ ಸೀರಿಸ್
ಸೇಡಂ:- ತಾಲೂಕಿನ ಸಿಲಾರಕೊಟ್ ಗ್ರಾಮದ ನಿವಾಸಿ ಆಗಿರುವ ವೆಂಕಟಪ್ಪ ಕೆ ಸುಗ್ಗಾಲ್ ಅಲಿಯಾಸ್ ವೆಂಕಿ ಸುಗ್ಗಾಲ್ ಇವರು ತಮ್ಮ ಮೂರನೇ ವೆಬ್ ಸಿರಿಸ್ ಪ್ರಾರಂಭ ಮಾಡಿದ್ದಾರೆ.
ಇದೀಗಲೇ ಮಾಡಿರುವ ಸಾಮಾಜಿಕ ನ್ಯಾಯ ಮತ್ತು ಅನ್ಯಾಯಗಳನ್ನು ಜನರ ಮತ್ತು ಸರ್ಕಾರದ ದೃಷ್ಟಿಗೆ ಬರುವಂತೆ ನಿಯತ್ತಾಗಿ ಇರು ಒಬ್ಬ ವರದಿಗಾರನ ಕಥೆ ಅನುಸಾರವಾಗಿ ನಡೆದಿರುವ ಜರ್ನಲಿಸಂ ಅನ್ನೋ ವೆಬ್ ಸೀರೀಸ್ ಸುಮಾರು 3ಗಂಟೆಗಳ ಕಾಲವದಿಯಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಲಿದೆ.
ಅದು ಪೋಸ್ಟ್ ಪ್ರೊಡಕ್ಷನ್ ಮುಗುತ್ತಿರುವಾಗಳೆ ಸದ್ಯ ಹಳ್ಳಿಯ ಪ್ರೇಮ ಕಥೆಯನ್ನು ಆಧಾರವಾಗಿಟ್ಟುಕೊಂಡು ಸುಂದರವಾದ ಪ್ರೇಮ ಕಥೆಯನ್ನು ಪ್ರೇಕ್ಷಕರ ಮುಂದಕ್ಕೆ ತರಲಿದ್ದಾರೆ.
ಈ ಲಘು ಚಿತ್ರದಲ್ಲಿ ಅಬ್ದುಲ್ ರಹ್ಮಾನ್ ಹೀರೋ ಮತ್ತು ಧರಣಿ ಹೀರೋಯಿನ್ ಆಗಿ ಮತ್ತು ಆಫ್ಜರ್ ಪೈಲ್ವಾನ್ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದರೆ ಮತ್ತು ನಿರ್ದೇಶಕ ಹಾಗೂ ನಿರ್ಮಾಪಕರಾಗಿ ವೆಂಕಟಪ್ಪ ಕೆ ಸುಗ್ಗಾಲ್ ಇವರು ಕಾರ್ಯನಿರ್ವಹಿಸಲಿದ್ದಾರೆ.
ಇದೇ ಜನೇವರಿಯಲ್ಲಿ ಮೊದಲನೇ ಎಪಿಸೋಡ್ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ನಡೆಯುತ್ತಿರುವ ಪ್ರಸ್ತುತ ಸಂಘಟನೆಗಳ ಅನುಸಾರವಾಗಿ ಚಿತ್ರಕಥೆ ಇರುವುದು ಹಾಗೆ ಇದು ಕೇವಲ ಕಲ್ಪನೆಯ ಕಥೆಯಲ್ಲ ಇದು ನಿಜ ಜೀವನದಲ್ಲಿ ನಡೆದಿರುವ ಘಟನೆ ಆಗಿರುತ್ತದೆ ಅದಕ್ಕೆ ಅನುಸಾರವಾಗಿ ಚಿತ್ರಕಥೆ ಇರುವುದು ಎಂದು ಕೂಡ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |