*ಪ್ರತಿಭಟನೆ*
1 min read
*ಪ್ರತಿಭಟನೆ*
ಇಂದು ಚಿಕ್ಕಮಗಳೂರಿನಲ್ಲಿ ಕರವೇ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾದ್ಯಕ್ಷರಾದ ತೇಗೂರು ಜಗದೀಶ್ ಅರಸ್ ನೇತೃತ್ವದಲ್ಲಿ ರಾಜ್ಯದಲ್ಲಿ ದೇಶದ್ರೋಹಿ ಸಂಘಟನೆಗಳಾದ….
ಎಂ ಇ ಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸವಂತೆ ಆಗ್ರಹಿಸಿ….. ಜಿಲ್ಲಾ ಕರವೇ ಕಛೇರಿ ನಾಗಲಕ್ಷ್ಮೀ ಚಿತ್ರಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ..
ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು….
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಶರಥರಾಜು..
ಕಾರ್ಯದರ್ಶಿಗಳಾದ ಪಂಚಾಕ್ಷರಿ..
ಇಂದ್ರೀಸ್ ಅಹಮದ್… ಯುವ ಘಟಕದ ಅದ್ಯಕ್ಷರಾದ ಕುಮಾರ್ ಅರ್ ಶೆಟ್ಟಿ…
ಸಾಮಾಜಿಕ ಜಾಲತಾಣದ ಮುಖಂಡರಾದ ಮನೋಜ್ ಶೆಟ್ಟಿ…
ಅಜ್ಜಂಪುರ ತಾಲ್ಲೂಕು ಅದ್ಯಕ್ಷರಾದ ಮಧುಸೂದನ್..
ಕಡೂರು ತಾಲ್ಲೂಕು ಅದ್ಯಕ್ಷರಾದ ಸಿದ್ದಪ್ಪ.. ಮೂಡಿಗೆರೆ ತಾಲೂಕಿನ ಅದ್ಯಕ್ಷರಾದ ಪ್ರಸನ್ನಗೌಡ… ಮಹಿಳಾ ಘಟಕದ ತಾಲ್ಲೂಕು ಅದ್ಯಕ್ಷರುಗಳಾದ ಚಿಕ್ಕಮಗಳೂರಿನ ನಾಗಲತ…
ಕಡೂರಿನ ಶೈಲಶ್ರಿ… ಮೂಡಿಗೆರೆಯ ಹೇಮ..
ನಗರ ಘಟಕದ ಅದ್ಯಕ್ಷರಾದ ಶ್ರೀಮತಿ ಪೂರ್ಣಿಮಾ… ವಿದ್ಯಾರ್ಥಿ ಘಟಕದ ಮುಖಂಡರಾದ ಭರತ್ ರಾಜ್.. ರಾಹುಲ್.. ತಾಲ್ಲೂಕು ಕಾರ್ಯದರ್ಶಿ ಇರ್ಷಾದ್ ಅಹಮದ್.. ಜಿಲ್ಲಾ ಮತ್ತು ತಾಲ್ಲೂಕು ವಕ್ತಾರರಾದ
ಕೋಟೆ ಸೋಮಣ್ಣ… ಅಶೋಕ್ ಮೂಗ್ತಿಹಳ್ಳಿ.. ಹಾಗೂ ಇತರರು ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.