*ತೆಪ್ಪೊತ್ಸವ*
1 min read
*ತೆಪ್ಪೊತ್ಸವ*
ದಿನಾಂಕ 25/12/2021 ಹಾಗೂ 26/12/2021 ರಂದು ಕಡೂರು ತಾಲೂಕಿನ ಸಿಂಗಟಗೆರೆಯಲ್ಲಿ ಜರುಗಿದ ಶ್ರೀ ಕಲ್ಲೇಶ್ವರ ಸ್ವಾಮಿಯವರ ತೆಪ್ಪೋತ್ಸವ ಜಾತ್ರೆಯು ಬಹಳ ವಿಜೃಂಭಣೆಯಿಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವೈದಿಕಾಗಮ ವಿಧಿವಿಧಾನದಂತೆ ನಡೆಯಿತು.
ಈ ಕೆರೆಯು ಹದಿನಾರು ವರ್ಷಗಳ ನಂತರ ತುಂಬಿದ್ದ ಕಾರಣ ಏಳು ಹಳ್ಳಿ ಫಿರ್ಕಾ ಗ್ರಾಮಸ್ಥರು ಸೇರಿ ಈ ತೆಪ್ಪೋತ್ಸವವನ್ನು, ದೇವಾಲಯದ ಸಮಿತಿಯ ಮುಂದಾಳತ್ವದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
http://nisargacare.com/navachaithanya-old-age-home/