*ಮೃತ ದೇಹ ಪತ್ತೆ*
1 min read
*ಮೃತ ದೇಹ ಪತ್ತೆ*
ಕಳಸ :-ನಿನ್ನೆ ನದಿಯ ನೀರಿನಲ್ಲಿ ಮುಳುಗಿ ಸತ್ತಿದ್ದು, ಇಬ್ಬರು ಯುವಕರ, ವಾರಸುದಾರರಿಗೆ ಮೃತ ದೇಹ ಸಿಗದೇ ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ ಯವರಿಗೆ ಮೃತದೇಹವನ್ನು ಶೋಧಿಸಿ ಕೊಡುವುದರ ಬಗ್ಗೆ ಕರೆ ಬಂದು ಕೂಡಲೇ ಕರೆಗೆ ಓಗೊಟ್ಟು ಮುಳುಗು ತಜ್ಞ ಜೀವರಕ್ಷಕ ಈಶ್ವರ್ ಮಲ್ಪೆ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಸ್ಥಳೀಯ ಯುವಕರ ಸಹಾಯದಿಂದ ಶೋಧನೆಗೆ ಇಳಿದಿದ್ದು
ಇಬ್ಬರು ಹುಡುಗರು ಮೃತದೇಹ ಸತತ ಶೋಧನೆಯ ನಂತರ ಸಿಕ್ಕಿರುವುದಾಗಿ ವರದಿಗಾರರಿಗೆ ತಿಳಿಸಿರುತ್ತಾರೆ.
ಮೃತದೇಹವನ್ನು ಪಡೆದ ವಾರಸುದಾರರು ಈಶ್ವರ್ ಮಲ್ಪೆ ಯವರ ಈ ನಿಸ್ವಾರ್ಥ ಸೇವೆಯನ್ನು ಅವರ ದುಃಖದಲ್ಲಿಯೂ ಕೊಂಡಾಡಿದರು.
ಬರಹ ಕೃಪೆ.
ಈಶ್ವರ್ ಸಿ ನಾವುಂದ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.