75 ನೇ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ “ಯುಕ್ತಿ” ನಾಟಕ ಪ್ರದರ್ಶನ
1 min read
75 ನೇ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ “ಯುಕ್ತಿ” ನಾಟಕ ಪ್ರದರ್ಶನ
ದಿನಾಂಕ/ 22:12:2021 ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಕಲಾಸೇವಾ ಸಂಘ(ರಿ),ದಿನ್ಮಾಹ ಕಲಾ ಸಂಘ(ರಿ) ಸಹಯೋಗದಲ್ಲಿ ಹಾಗೂ ವಿಶ್ವ ಮಾನವ ಎಜ್ಯುಕೇಶನ್ ಸಹಕಾರದೊಂhದಿಗೆ 75 ನೇ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ಸತೀಶ್ ಜಿ.ಶೌರ್ಯ ರವರ ನಿರ್ದೇಶನದಲ್ಲಿ ಯುಕ್ತಿ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು..ಅಬ್ದುಲ್ ನಾಝಿಮ್ ರವರ ನಿರೂಪಣೆಯೊಂದಿಗೆ, ಕಾರ್ಯಕ್ರಮದ ಉದ್ಗಾಟನೆಯನ್ನು ಡಾ: ಸಿ .ರಮೇಶ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ರವಿಕುಮಾರ್ ಕಲಾ ಸೇವಾ ಸಂಘ ಮತ್ತು ರಂಗಕರ್ಮಿಗಳಾದ ಕು॥ಪ್ರತಿಭಾ ಬಿ.ಜಿ.ನಿನಾಸಂ.ಹಾಗೂ ಶ್ರೀಮತಿ ಶ್ವೆತರಾಣಿ ಹೆಚ್.ಕೆ,,ಎಸ್.ಎನ್.ಡಿ ಇವರು ಶ್ರೀ ಮೋಹನ್ ಗೌಡರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು..ನಾಟಕದ ಸಂಗೀತ:ನಾಗಭೂಷಣ್,ಅರುಣ್ ರವರು ನಿರ್ವಹಿಸಿದ್ದು, ಇನ್ನು ನಾಟಕದಲ್ಲಿ ಕಲಾವಿದರಾದ ಶ್ರೀನಾಥ್,ಮಹಂತೇಶ್ ಎಂ.ವೈ,ರಾಜ್ಯಮಟ್ಟದ ಹಾಸ್ಯ ಪ್ರಶಸ್ತಿ ವಿಜೇತರು,ಹಿರಿಯ ಕಲಾವಿದರಾದ ಬಿಸಲೇಹಳ್ಳಿ ಸೊಮಶೇಖರ್,ದಿನೇಶ್ ಕುಮಾರ್ ಎ.ಎಸ್,ಪ್ರಶಾಂತ್ ಛತ್ರಪತಿ,ರಾಘವೇಂದ್ರ,ಶಿಲ್ಪ ಶ್ರೀ,ಭರತ್,ಹನುಮಂತ್,ಗೌತಮ್, ವಿನಯ್ ಕುಮಾರ್ ಬಹಳ ಅದ್ಭುತವಾಗಿ ನಟಿಸಿದರು.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್