*ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ*
1 min read
*ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ*
ಕಳಸ ತಾಲೂಕು.
ಹೆದ್ದಾರಿ ಕಾಮಗಾರಿ ವಿಳಂಭಕ್ಕೆ ಸ್ಥಳೀಯರಿಂದ Pwo ಇಂಜಿನಿಯರಿಗೆ ತರಾಟೆ
ಕುದುರೆಮುಖ ಸರ್ಕಲ್ ನಲ್ಲಿ ಘಟನೆ
ಇಂದು ಪ್ರತೀಭಟನೆಗೆ ಮುಂದಾಗಿದ್ದ ಸ್ಥಳೀಯರು
ರಾಷ್ಟ್ರೀಯ ಉದ್ಯಾನವನ ಹೆಸರಲ್ಲಿ ಕಾಮಗಾರಿ ಮಾಡಲು ಹಿಂದೇಟು ಅರೋಪ.
ಮಲೆನಾಡು ತಾಲೂಕುಗಳಿಂದ ಮಂಗಳೂರು ಸಂಪರ್ಕಿಸುವ ರಸ್ತೆ
ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ
ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ದ ಅಕ್ರೋಶ ಇದೆ ರೀತಿ ಕೆಲಸ ವಿಳಂಬವಾದರೆ ಮುಂದಿನ ಸೋಮವಾರ ನಾವೆಲ್ಲ ರೋಡ್ ಬ್ಲಾಕ್ ಮಾಡ್ತೀವಿ ಎಂದು pwd ಇಂಜಿನೇಯರುಯನ್ನು ಸತೀಶ್ಅವರಿಗೆ ಎಚ್ಚರಿಕೆಯನ್ನು ನೀಡಿದರು. ಸಳೀಯರಾದ ರವಿ ರೈ ಮತ್ತು ಟಿಟ್ಟುಮೋನಿಸ್. ಅಶೋಕ್.
ಆಟೋ ಚಾಲಕರಾದ ಸಂತೋಷ್. ರಘುವೀರ್ .
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳದ ಪಿಎಸ್ಐ ಹರ್ಷವರ್ಧನ್ ಆಗೂ ASI ಮೋಹನ್ ರಾಜಣ್ಣ ಕೂಡ ಆಗಮಿಸಿದ್ದರು
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸದಿಂದ ಕುದುರೆಮುಖಕ್ಕೆ ಹೊಗುವ ರಸ್ತೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
ಶಾಸಕರು ಅಧಿಕಾರಿಗಳು ಗಮನ ಹರಿಸದೆ ಇರುವದು ನಾಚಿಗೇಡಿತನ ಸಂಗತಿ