*ಗ್ರಾಮಿಣ ಕಾರ್ಯಾನುಭವ*
1 min read
*ಗ್ರಾಮಿಣ ಕಾರ್ಯಾನುಭವ*
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ. ತೋಟಗಾರಿಕಾ ಮಹಾವಿದ್ಯಾಲಯ,ಮೂಡಿಗೆರೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯನುಭವ ಶಿಬಿರವನ್ನು ಚಿಕ್ಕಮಗಳೂರು ಜಿಲ್ಲೆಯ,ಅಂಬಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ದಿನಾಂಕ:13/12/2021 ರಂದು ಅಂಬಳೆಯ ಬಸವರಾಜಪ್ಪ ಅವರ ಜಮೀನಿನ ಬಾಳೆಯಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆಯ ಹಣ್ಣು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹಾಗೂ ವಿಜ್ಞಾನಿಗಳಾದ ಡಾ. ಯಲ್ಲೇಶ್ ಕುಮಾರ್ H S ಇವರ ನೇತೃತ್ವದಲ್ಲಿ ಪದ್ಧತಿ ಪ್ರಾತ್ಯಕ್ಷತೆಯಲ್ಲಿ ಬಾಳೆ ಗೊನೆ ಪೋಷಕಾಂಶ ಉಣಿಸುವಿಕೆ Banana Bunch Feeding ಬಗ್ಗೆ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆಯ ವಿದ್ಯಾರ್ಥಿಗಳು ಅಂಬಳೆ ಗ್ರಾಮದ ರೈತರಿಗೆ ತಿಳಿಸಿದರುಬಸವರಾಜು, ಗಿರೀಶ, ದಾನ್ ಕುಮಾರ್ ಮಲ್ಲಿಕಾರ್ಜುನ,ಸೋಮ ಶೇಖರ್,ಮಧು,ಶರತ್,ಉಮೇಶ್ ಹಾಗೂ ಇತರೆ ನಾಗರೀಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.