ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
1 min read
ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಓಮಿಕ್ರಾನ್ ಹಾಗೂ ಡೆಲ್ಟ್ ಹೆಚ್ಚಳ ಹಿನ್ನಲೆ
ಮಾಲ್ ಹಾಗೂ ಚಿತ್ರಮಂದಿರದಲ್ಲಿ ೫೦%೫೦ ಅನುಮತಿ ವಿಚಾರ
ಎಲ್ಲ ಸಲಹೆಗಳನ್ನ ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ
ತಜ್ಞರ ಸಲಹೆಗಳನ್ನ ಪಡೆದು ನಿರ್ಧಾರ ಮಾಡಲಾಗುವುದು
ಬೆಂಗಳೂರು ವೈದ್ಯರಿಗೆ ಓಮಿಕ್ರಾನ್ ಸೊಂಕು ಹಿನ್ನಲೆ. ಅವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಪತ್ತೆ ಮಾಡಿದ್ದೇವೆ
ಮೊದಲು ನಮ್ಮ ಆದ್ಯತೆ ಪರಿಷತ್ ಚುನಾವಣೆ. ನಂತರ ಅಧಿವೇಶನ ಆಮೇಲೆ ವರಿಷ್ಠರ ಸಲಹೆ ಪಡೆದು ಸಚಿವ ಸಂಪುಟ ವಿಸ್ತರಣೆ ನಿರ್ಧಾರ
ಜೆಡಿಎಸ್ ಜೊತೆ ಮೈತ್ರಿ ವಿಚಾರ. ಜೆಡಿಎಸ್ ನಿಲುವು ಕುಮಾರಸ್ವಾಮಿ ಅವರು ಹೇಳಬೇಕಾಗುತ್ತದೆ
ಡಿಕೆಶಿ ಹೇಳಿಕೆಗೆ ಸಿಎಂ ತಿರುಗೇಟು. ಅವರ ಹೇಳಿಕೆಗಳಿಗೆ ಉತ್ತರ ನೀಡಬೇಕಾಗಿಲ್ಲ