*ಪರಿ ನಿರ್ವಾಣ ದಿನ*
1 min read
*ಪರಿ ನಿರ್ವಾಣ ದಿನ*
ದಿನಾಂಕ 05/12/2021 ನೇ ಭಾನುವಾರದಂದು ಬಾಬಾಸಾಹೇಬ್ ಡಾ.ಬಿ. ಆರ್.ಅಂಬೇಡ್ಕರ್ ರವರ ಪರಿನಿರ್ವಾಣದ ದಿನದ ಅಂಗವಾಗಿ ಲೋಕವಳ್ಳಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಬಿ. ಎಸ್. ಪಿ.ಪಕ್ಷದ ತಾಲ್ಲೂಕುಅಧ್ಯಕ್ಷರಾದ ಲೋಕವಳ್ಳಿ ರಮೇಶ್. ಬಿ. ಎಸ್. ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ್ ಹುಸೇನ್.ಮೂಡಿಗೆರೆಯ. “ಸಮಾಜಸಕ್ರಿಯಸೇವಾ ಸಮಿತಿ”ಯ ಅಧ್ಯಕ್ಷರಾದ ಫೀಸ್ ಮೊಣು.ಕಾರ್ಯಾಧ್ಯಕ್ಷರಾದ ಅಬ್ದುಲ್ ರೆಹಮಾನ್. ಗೌರವಾಧ್ಯಕ್ಷರಾದ ಹಸೈನರ್.ಉಪಾಧ್ಯಕ್ಷರಾದ ಆಸಿಕ್ ಬಿಜುವಳ್ಳಿ. ಪಟ್ಟಣ ಪಂಚಾಯಿತಿ ಸದಸ್ಯರಾದ.ಹೆಚ್.ಪಿ. ರಮೇಶ್.ಎಸ್. ಡಿ. ಎಂ. ಸಿ.ಸದಸ್ಯರಾದ ಜಿನ್ನಪ್ಪ.ರಮೇಶ್. ಬಿಳಿಯಪ್ಪ.ಹಾಗೂ. ಶಾಲೆಯಮುಖ್ಯೊಪಾದಾಯರಾದ ನವೀನ್ ಭಾಗವಹಿಸಿದ್ದರು
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್