**ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ) ಕಾರ್ಯಕಾರಿಣಿ ಸಭೆ**
1 min read
**ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ)
ಕಾರ್ಯಕಾರಿಣಿ ಸಭೆ**
ತಾರೀಖು 30.11.2021.ರ ಮಂಗಳವಾರ ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಒಕ್ಕೂಟದ ಸಭೆ ನಡೆಯಿತು.
ಹೇಮಾವತಿ ನದಿಯ ಮೂಲ ಸ್ಥಾನವನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ನದಿಯು ಹರಿದು ಹೊಗುವ ಚಿಕ್ಕಮಗಳೂರು.ಹಾಸನ.ಕೊಡಗು.ಮಂಡ್ಯ.ತುಮಕೂರು. ಮತ್ತು ಮೈಸೂರಿನ ಪರಿಸರ.ಕಲೆ.ಸಂಸ್ಕ್ರುತಿ.ಮತ್ತು ನದಿ ಮೂಲ ಪ್ರದೇಶದ ಅಭಿವೃದ್ಧಿಯನ್ನು ಒಕ್ಕೂಟ ಹೊಂದಿದೆ.
ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸಲಿರುವ 15.ವಿವಿದ ವಿಭಾಗಗಳನ್ನು ರಚಿಸಿ ಜವಬ್ದಾರಿಗಳನ್ನು ವಹಿಸಲಾಯಿತು.
ಒಕ್ಕೂಟದ ಉದ್ಘಾಟನೆಯನ್ನು ಮಾಜಿ ಪ್ರದಾನ ಮಂತ್ರಿಗಳಾದ ಹೆಚ್.ಡಿ.ದೇವೆಗೌಡರಿಂದ ಮಾಡಿಸುವುದಾಗಿ ತಕ್ಷಣ ಅವರನ್ನು ಬೇಟಿ ಮಾಡಿ ದಿನಾಂಕವನ್ನು ನಿಗದಿಪಡಿಸುವುದಾಗಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ.ಜಗದೀಶ್.
ಎಂ.ಎಸ್.ಅಶೋಕ್.
ಜೆ.ಪಿ.ಸುರೇಂದ್ರ.
ಹೆಚ್ .ಪಿ.ದೇವರಾಜ. ಮಗ್ಗಲಮಕ್ಕಿಗಣೇಶ್. ಹಮೀದ್. ಸಂಜಯಕೊಟ್ಟಿಗೆಹಾರ.
ಆದರ್ಶತರುವೆ.
ಜೆ.ಜಿ.ಶಶಿದರ್.
ಆದರ್ಶಬಾಳೂರು.
ಜಿ.ಕೆ.ಕ್ರಿಷ್ಣಾಚಾರ್.
ಊರಿನ ಪ್ರಮುಖರು ಬಾಗವಹಿಸಿದ್ದರು.
ಸಾರ್ವಜನಿಕರಿಂದ ಸದಸತ್ವ ಮಾಡುವ ಮೂಲಕ ಒಕ್ಕೂಟವನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಯಿತು.
ಇ ಸಂದರ್ಭದಲ್ಲಿ ಅಶೋಕ್ ನಾಗರ ಸೀಮೆಯವರ ಪರಿಚಯದ *ಅಶೋಕ ಯುಕ್ತಿ* ಕೈ ಪಿಡಿಯನ್ನು ಬಿಡುಗಡೆ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.