ಕನ್ನಡ ರಾಜ್ಯೋತ್ಸವದ ಅಂಗವಾಗಿ ಯುವ ಸ್ಪಂದನ ಅರಿವು ಕಾರ್ಯಕ್ರಮ
1 min read
ಕನ್ನಡ ರಾಜ್ಯೋತ್ಸವದ ಅಂಗವಾಗಿ ಯುವ ಸ್ಪಂದನ ಅರಿವು ಕಾರ್ಯಕ್ರಮ.##
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸುವ ಜೊತೆಗೆ ಯುವ ಸ್ಪಂದನದಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯುವ ಸ್ಪಂದನ ತಂಡ ಸವಿಸ್ತಾರವಾಗಿ ವಿವರಿಸಿದರು.
ಹಿರೇಮಗಳೂರಿನ ಸರ್ಕಾರಿ ಪ್ರಭುಲಿಂಗ ಪ್ರೌಢಶಾಲೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ, ನಿಮ್ಹಾನ್ಸ್ ಅಡಿಯಲ್ಲಿ ಆಯೋಜಿಸಿದ್ದ ಯುವ ಸ್ಪಂದನ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ತಂಡವು ಮಾತನಾಡಿದರು.
ಯುವ ಸ್ಪಂದನದಲ್ಲಿ ಬರುವ ವಿಷಯಗಳಾದ ಸಂಬಂಧಗಳು, ಸುರಕ್ಷತೆ ಸಂವಹನ, ಲಿಂಗ ಲೈಂಗೀಕತೆ, ಮಾರ್ಗದರ್ಶನ, ಬೆಳವಣಿಗೆ ಆರೋಗ್ಯ ಮತ್ತು ಜೀವನ ಶೈಲಿ, ಸಬಲೀಕರಣ ಭಾವನೆಗಳು ಜೀವನ ಕೌಶಲ್ಯ ಬಗ್ಗೆ ಚಟುವಟಿಕೆಯ ಮೂಲಕ ಯುವಪರಿವರ್ತಕ ನಾಜ಼ೀಮ್ ತಿಳಿಸಿದರು.
ಶಿಕ್ಷಣದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಚರ್ಚೆಯ ಮೂಲಕ ವಿನೋದ್ ರವರು ತಿಳಿಸಿದರು.
ಕಾರ್ಯಕ್ರಮ ಕುರಿತು ಪ್ರಸ್ತಾವಿಕ ನುಡಿ ಶಿಲ್ಪ ಅವರು ಮಾತನಾಡಿ
15 ರಿಂದ 35 ವರ್ಷ ಒಳಗಿನ ಯುವಕ ಯುವತಿಯರಿಗೆ ಮಾನಸಿಕವಾಗಿ ದೈಹಿಕವಾಗಿ ಮತ್ತು