*ವಿಶೇಷ ಸನ್ಮಾನ*
1 min read
*ವಿಶೇಷ ಸನ್ಮಾನ*
ಎಸ್ಎಸ್ಎಲ್ ಸಿ ಸೆಕೆಂಡ್ ಇಯರ್ ಪಿಯುಸಿಯಲ್ಲಿ ಶೇಕಡ 85 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗ್ರಾಮ ಪಂಚಾಯಿತಿಯ ಚುನಾಯಿತ ಅಭ್ಯರ್ಥಿಗಳಿಗೆ ಹಾಗೂ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ಮಾಜಿ ಯೋಧರಿಗೆ ಕೃಷಿ ಪತ್ತಿನ ಸಹಕಾರ ಸಂಘದ ಡೈರೆಕ್ಟರ್ ಗಳಿಗೆ ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಸಾಮಾಜಿಕ ಕಾರ್ಯಕರ್ತರಿಗೆ ವಿಶ್ವಕರ್ಮ ಸಮಾಜದ ಸಂಬಂಧಪಟ್ಟವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಅಷ್ಟೋತ್ತರ ಶತ ಶ್ರೀ ಶಂಕರಾತ್ಮಾನಂದ ಸರಸ್ವತೀ ಮಹಸ್ವಾಮಿಗಳು ವಡ್ಡನಾಳು ಕರ್ನಾಟಕ ವಿಶ್ವಕರ್ಮ ನಿಗಮ ಮಂಡಳಿಯ ರಾಜ್ಯ ಅಧ್ಯಕ್ಷರಾದ ಬಾಬು ಪತ್ತರ್ ರವರು ಜಿಲ್ಲಾ ವಿಶ್ವಕರ್ಮ ನಿಗಮ ಮಂಡಳಿಯ ಅಧ್ಯಕ್ಷರಾದ ಅಧ್ಯಕ್ಷರಾದ ರಮೇಶ್ ಕೆ ಆರ್ ಹಾಲಿ ಶಾಸಕ ರಾದ ಎಂಪಿ ಕುಮಾರಸ್ವಾಮಿ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಮೋಟಮ್ಮನವರು ಹಾಗೂ ಮಾಜಿ ಶಾಸಕರು ಮಾಜಿ ಸಚಿವರಾದಂತಹ ಬಿಬಿ ನಿಂಗಯ್ಯ ನವರು ಜಿಲ್ಲಾ ವಿಶ್ವಕರ್ಮ ಅಧ್ಯಕ್ಷರಾದ ವಿಠಲಾಚಾರ್ಯ ಹಾಗೂ ಶಿವಕುಮಾರ ಯು ಆರ್ ಮಂಜುನಾಥ್ ಕೆಆರ್ ಸುಬ್ರಮಣ್ಯ ಶ್ರೀನಿವಾಸ್ ದಿನೇಶ್ ಕಾರ್ತಿಕ್ ರಾಜ್ ಆಚಾರ್ ಶಿವಕುಮಾರ್ ಯು ಜಿ ಮಂಜುನಾಥ್ ರಮೇಶ್ ಆಚಾರ್ ಇನ್ನೂ ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಸಮಾಜದಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.