ಬಹುಜನ ಸಮಾಜ ಪಾರ್ಟಿ ಮೂಡಿಗೆರೆ ಇವರಿಂದ ಸನ್ಮಾನ*
1 min read
ಬಹುಜನ ಸಮಾಜ ಪಾರ್ಟಿ ಮೂಡಿಗೆರೆ ಇವರಿಂದ ಸನ್ಮಾನ*
ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಪ್ರಯುಕ್ತ ಸನ್ಮಾನ ಕಾರ್ಯಕ್ರಮವಿದ್ದು, ದಿನ27/11/2021 ರಂದು ಕೋವಿಡ್-19 ಮತ್ತು ಇತರೆ ತುರ್ತು ಸಂದರ್ಭದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಕಾಫಿನಾಡು ಸಮಾಜ ಸೇವಕರಾದ ಅಸೈನಾರ್ ,ಬಿಳಗುಳ,
ಅಬ್ದುಲ್ ರೆಹಮಾನ್ ಬಿಳಗುಳ,ಇವರುಗಳನ್ನು ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್,
ರಾಜ್ಯಪ್ರಧಾನ ಕಾರ್ಯದರ್ಶಿಯಾದ ಜಾಕಿರ್ ಹುಸೇನ್,
ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಮಹೇಶ್,
ಜಿಲ್ಲಾ ಕಾರ್ಯದರ್ಶಿಗಳಾದ ಪಿ ಕೆ ಮಂಜುನಾಥ್,ಹಾಗೂ ಪಕ್ಷದ ಕಾರ್ಯಕರ್ತರ ಹಾಗೂ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷ ಫಿಶ್ ಮೋಣು ಮತ್ತು ಫೀಸ್ &ಅವರ್ನಸ್
ಟ್ರಸ್ಟಿನ ಅಧ್ಯಕ್ಷ ಅಲ್ತಾಫ್ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.