*ಕಾರ್ಯನಿರ್ವಾಹಕ ಅಧಿಕಾರಿಯ ಉಡಾಫ಼ೆ ಉತ್ತರ*
1 min read
*ಕಾರ್ಯನಿರ್ವಾಹಕ ಅಧಿಕಾರಿಯ ಉಡಾಫ಼ೆ ಉತ್ತರ*
ಮೂಡಿಗೆರೆ ತಾಲೂಕು ಪಂಚಾಯಿತಿಯ ಅವರಣದಲ್ಲಿರುವ ಮಾಜಿ ಮುಖ್ಯಮಂತ್ರಿಯ ಪೊಟೊವನ್ನು ತೆರವುಗೊಳಿಸಲು ವಿನಂತಿಸಿಕೊಂಡರೂ ಇದು ನಮಗೆ ಸಂಬದಿಸಿದ ಬೊರ್ಡ್ ಅಲ್ಲ.
ಅದು ವಾರ್ತ ಇಲಾಖೆಗೆ ಸಂಬಂದಪಟ್ಟದ್ದು ಎಂದು ನಿರ್ವಾಹಕ ಅದಿಕಾರಿ ಪ್ರಕಾಶ್ ತಿಳಿಸಿರುತ್ತಾರೆ.
ಈ ಹಿಂದೆ ಮೂಡಿಗೆರೆ ತಾಲೂಕು ಕಛೇರಿಯಲ್ಲಿ ಇದ್ದ ಬೊರ್ಡನ್ನು ತೆರವು ಗೊಳಿಸಲು ತಹಸಿಲ್ದಾರ್ ರವರಿಗೆ ಮನವಿ ಮಾಡಿದಾಗ ಕೂಡಲೆ ತೆರವುಗೊಳಿಸಿರುತ್ತಾರೆ.
ಕಾನೂನು ಎಲ್ಲರಿಗು ಒಂದೆ ಅಲ್ವ.ಕೂಡಲೆ ತೆರವುಗೊಳಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.