*ಸಹಾಯ ಹಸ್ತ*
1 min read
*ಸಹಾಯ ಹಸ್ತ*
ಮೂಡಿಗೆರೆ.
ಶೌರ್ಯ ರಾಷ್ಟ್ರಿಯ ವಿಪತ್ತು ನಿರ್ವಾಹಣ ತಂಡದ ಸದಸ್ಯರಾದ ಲೋಕವಳ್ಳಿ ಉಮೇಶ್ ಅವರ ಮಗುವಿನ ಅನಾರೋಗ್ಯದ ಕಾರಣದಿಂದ
ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಮನವಿಗೆ ಸ್ಪಂದಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಆ ಮಗುವಿನ ಚಿಕಿತ್ಸೆಗೆ 20 ಸಾವಿರ ರೂಗಳ ಚೆಕ್ಕನ್ನು ವಿತರಿಸಲಾಯಿತು.
ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಹಾಸ್ಪಿಟಲ್ ಗೆ ಹೋಗಬೇಕಾಗಿದೆ ಆದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯರಾದ ಹೆಗ್ಡೆಯವರು ಹಾಗೂ ಪೂಜ್ಯ ತಾಯಂದಿರ ಆಶೀರ್ವಾದದಿಂದ ನನ್ನ ಮಗುವಿಗೆ ಆರೋಗ್ಯಕ್ಕಾಗಿ 20 ಸಾವಿರ ರೂಗಳನ್ನು ನೀಡಿದ್ದಾರೆ ಎಂದು ಉಮೇಶ್ ತಿಳಿಸಿದ್ದಾರೆ.
ಹಾಗೂ ಮೂಡಿಗೆರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿಗಳಾದ ಶಿವಾನಂದ.ವಿಜ್ಞೇಶ್.
ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡದ ಸಂಯೋಜಕರಾದ ಪ್ರವೀಣ್ ಪೂಜಾರಿ ಸದಸ್ಯರಾದ ಹರೀಶ್ ಇವರೆಲ್ಲರೂ ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.