*ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್*
1 min read
*ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್*
ಕಳಸದ ಮುಖ್ಯ ನಗರದಲ್ಲಿರುವ ಆಶೀರ್ವಾದ್ ಕಂಪರ್ಟ್ ನಲ್ಲಿ
ಇ ಬಾರಿ ಹತ್ತನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡ ಮೂಡಿಗೆರೆ ಕ್ಷೇತ್ರದ ಕಳಸ ಬ್ಲಾಕ್ ನ 13 ವಿದ್ಯಾರ್ಥಿಗಳನ್ನು ಹಾಗೂ 625/625 ಅಂಕಗಳಿಸಿದ 2 ವಿದ್ಯಾರ್ಥಿಗಳನ್ನು ಮೂಡಿಗೆರೆ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಗೌರವ ಧನವಾಗಿ ತಲಾ ₹5000 ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಸ್ನೇಹಿತರು, ಬಂಧುಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಆಯೋಜನೆ ಮಾಡಲು ಸಹಕರಿಸಿದ ಕಳಸ ಬ್ಲಾಕ್ ನ ಅಧ್ಯಕ್ಷರು, ಯೂತ್ ಕಾಂಗ್ರೆಸ್ ನ ಅಧ್ಯಕ್ಷರು,ಪದಾಧಿಕಾರಿಗಳು, ಕಾರ್ಯಕರ್ತ ಮುಖಂಡರಿಗೆ ಹಾಗೂ ನನ್ನ ಜೊತೆ ಸಹಕರಿಸಿದ ಮೂಡಿಗೆರೆ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ದೀಕ್ಷಿತ್ ಕಣಚೂರ್ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಬಿಳಗುಳ ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್ ನವರಿಗೆ
ಧನ್ಯವಾದಗಳೊಂದಿಗೆ
ನಯನ ಮೋಟಮ್ಮ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.