**ನುಡಿದಂತೆ ನಡೆದ ಉಪಾದ್ಯಕ್ಷ** ನವೀನ್ ಹಾವಳಿ
1 min read
*ನುಡಿದಂತೆ ನಡೆದ ಉಪಾದ್ಯಕ್ಷ* ಮೂಡಿಗೆರೆ ತಾಲೂಕ್ .ನಿಡುವಾಳೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ನವೀನ್ ಹಾವಳಿ , ಸರ್ಕಾರದಿಂದ ಬಂದ ಗೌರವಧನದಿಂದ ಮರ್ಕಲ್ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಬಣ್ಣ ಮಾಡಲಾಯಿತು. ಸಾರ್ವಜನಿಕರಿಂದ ಬಂದಂತಹ ಗೌರವಧನವನ್ನು ಸಾರ್ವಜನಿಕ ತಂಗುದಾಣಕ್ಕೆ ಬಳಸಲಾಯಿತು. ಸ್ನೇಹಿತರ ಜೊತೆಗೂಡಿ ಸಂದೇಶ ಮಂಜುನಾಥ ಅರುಣಾ ಸಂದೀಪ್ ರತನ್ ಭರತ್ ಸಚಿನ್ ಯಶವಂತ ಸುಬ್ರಾಯ ಜೀವನ್ ಪ್ರವೀಣ್ ಸಾಗರ್ ರಮಿತ್ ಇದ್ದರು…ಇದು ಇಡಿ ರಾಜ್ಯಕ್ಕೆ ಮಾದರಿಯಾಗಲಿ.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.