*ಕಿರುಚಿತ್ರ ಬಿಡುಗಡೆ* *ಅನಾಹುತ* #avintvcom
1 min read
*ಕಿರುಚಿತ್ರ ಬಿಡುಗಡೆ*
ದಿನಾಂಕ 08/08/2021 ರಂದು ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ಅಬುಬಕ್ಕರ್ ಸಿದ್ದಿಕ್ ಅವರ ಮನೆಯಲ್ಲಿ *ಅನಾಹುತ* ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಇ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷರು ಮತ್ತು ಅವಿನ್ ಟಿವಿ ಇದರ ಸ್ಥಾನಿಕ ಸಂಪಾದಕರಾದ ಶ್ರೀಯುತ ಮಗ್ಗಲಮಕ್ಕಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಕಿರು ಚಿತ್ರ ತಂಡಕ್ಕೆ ಶುಭ ಕೋರಿದರು.
ಮತ್ತು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ರವರು ಮತ್ತು ಸ್ಥಳೀಯ ವಿಜಯವಾಣಿ ವರದಿಗಾರ ಮತ್ತು *ನಮ್ಮ ಮೂಡಿಗೆರೆ* ಆಲ್ಬಂ ಸಾಂಗ್ ಇದರ ಗೀತೆ ರಚನಕಾರರಾದ ನಂದೀಶ್ ಬಂಕೇನಹಳ್ಳಿ ಅವರು ಕೂಡ ಕಿರುಚಿತ್ರ ತಂಡಕ್ಕೆ ಶುಭಕೋರಿದರು.
ಇ ಸಂದರ್ಭದಲ್ಲಿ *ಅನಾಹುತ* ಕಿರು ಚಿತ್ರ ದ ನಿರ್ದೇಶಕ ಮ್ಯಾಡ್ ಮ್ಯಾಕ್ಸ್ ವಿನಿ ಮತ್ತು ನಿರ್ಮಾಪಕ ದೀಕ್ಷಿತ್ ಬಿ ಸಿ ಮತ್ತು ಸಂಕಲನಕಾರ ಶುಭಿತ್ ಬಿ ಎಮ್ ಮತ್ತು ಅನಾಹುತ ಕಿರುಚಿತ್ರ ಇದರ ನಟ ಅಬುಬಕ್ಕರ್ ಸಿದ್ದಿಕ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.