(ನೇಕಾರ ) ಸಮಾಜದವತಿಯಿಂದ ಕರೋನ ಮಹಾಮಾರಿ ನಿಮಿತ್ಯ 445 ಕಿಟ್ಸ ವಿತರಿಸಲಾಯಿತು#avintvcom
1 min read
ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ (ನೇಕಾರ ) ಸಮಾಜದವತಿಯಿಂದ ಕರೋನ ಮಹಾಮಾರಿ ನಿಮಿತ್ಯ ಕರ್ನಾಟಕ ಘನ ಸರ್ಕಾರವು ಲಾಕ್ಡೌನ್ ಘೋಷಣೆ ಮಾಡಿದುದರಿಂದ ನಮ್ಮ ಸಮಾಜದ ಬಡ ಕಾರ್ಮಿಕರು ಯಾವುದೇ ಉತ್ಪನ್ನ ಇಲ್ಲದೆ ಕುಟುಂಬದ ಸದಸ್ಯರೊಂದಿಗೆ ದಿನ ನಿತ್ಯದ ಜೀವನ ನಡೆಸುವದು ತುಂಬಾ ಕಷ್ಟಕರವಾಗಿರುದನ್ನು ಮನಗೊಂಡು ನಮ್ಮ ಸಮಾಜದ ಬಡ ಕುಟುಂಬಗಳಿಗೆ ಈಗಾಗಲೇ ಸಮಾಜದವತಿಯಿಂದ ದಿನ ನಿತ್ಯ ಅಗತ್ಯ ವಸ್ತುಗಳನ್ನು ಒಳಗೊಂಡ 145 ಕಿಟ್ಸಗಳನ್ನು ವಿತರಿಸಲಾಗಿದೆ. ಈ ದಿನ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ ಮತ್ತೆ 300 ಕಿಟ್ಸಗಳನ್ನು ವಿತರಿಸಲಾಯಿತು. ಸಮಾಜದ ಬಂಧುಗಳಿಗೆ ಒಟ್ಟು 445 ಕಿಟ್ಸಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಅಕ್ಷಯಪಾತ್ರೆ ಫೌಂಡೇಶನ್ಗು, ನಮ್ಮ ಸಮಾಜದವತಿಯಿಂದ ಕಿಟ್ಸಗಳನ್ನು ವಿತರಿಸಲು ಹಣದ ಸಹಾಯ ಮಾಡಿದ ಬಂಧುಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾರಿಗೂ ನಮ್ಮ ಸಮಾಜದ ಆಡಳಿತ ಮಂಡಳಿಯ ಪರವಾಗಿ ತುಂಬಾ ತುಂಬಾ ಧನ್ಯವಾದಗಳು. 🙏🙏
ಆಡಳಿತ ಮಂಡಳಿ ಸದಸ್ಯರು ಹಾಗೂ ಮಹಿಳಾ ಮಂಡಳಿ ಸದಸ್ಯರು. ಉಪಸ್ಥಿತರಿದ್ದರು ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ