ಮೂಡಿಗೆರೆ ತಾಲೂಕಿನ ಕುಂದೂರು ಎಸ್ಟೇಟ್ ನ ಮಾಲಿಕರಾದ ಹೆಚ್.ಬಿ.ಚಂದ್ರೆಗೌಡ ಇನ್ನಿಲ್ಲ.#avintvcom
1 min read
…..,ನಿಧನ…..
ಮೂಡಿಗೆರೆ ತಾಲೂಕಿನ ಕುಂದೂರು ಎಸ್ಟೇಟ್ ನ ಮಾಲಿಕರಾದ ಹೆಚ್.ಬಿ.ಚಂದ್ರೆಗೌಡ ಇನ್ನಿಲ್ಲ.
ಅವರಿಗೆ 86.ವರ್ಷ ವಯಸಾಗಿತ್ತು.
ಮೂಲತಃ ಮೂಡಿಗೆರೆ ತಾಲೂಕಿನ ಹಳೆಕೋಟೆಯವರು.
ಕುಂದೂರಿಗೆ ಹೋಗಿ ಅಲ್ಲಿ ತೋಟ ಮಾಡಿ ವಾಸಿಸುತಿದ್ದರು.
ಮೃತರು ಪತ್ನಿ.ಮಗಳು ಇಬ್ಬರು ಗಂಡು ಮಕ್ಕಳು,ಮೊಮ್ಮಕ್ಕಳು, ಆಪಾರ ಬಂದು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸ್ಥಾಪಕ ನಿರ್ದೇಶಕರು ಹಾಗು ಹಿರಿಯ ಕಾಫಿ ಬೆಳೆಗಾರರು ಆದ ಮೂಡಿಗೆರೆ ತಾಲ್ಲೂಕು ಕಸಬಾ ಹೋಬಳಿ ಕುಂದೂರು ಗ್ರಾಮದ ಶ್ರೀ ಹೆಚ್ .ಪಿ .ಚಂದ್ರೇಗೌಡರು. ರವರು ಹೃದಯಾಘಾತದಿಂದ
ದೈವಾಧೀನರಾಗಿರುತ್ತಾರೆ .
ಅಂತ್ಯಕ್ರಿಯೆ ನಾಳೆ 10.00 ಗಂಟೆಗೆ ಕುಂದೂರು ತೋಟದಲ್ಲಿ ನಡೆಯಲಿದೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ,
ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ವತಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ .
ದು:ಖಭಾಗಿಗಳಾಗಿ
ಶ್ರೀ ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ.
ತಾಲ್ಲೂಕು ಬೆಳೆಗಾರರ ಸಂಘ ,
ಶ್ರೀ ಡಿ .ಬಿ .ಸುಬ್ಬೇಗೌಡ ಹಾಗು ಶ್ರೀ ಬಿ .ಎಸ್ .ಜೈರಾಂ ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ,
ಶ್ರೀ ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಶ್ರೀ ಹೆಚ್ .ಪಿ .ರೇವಣ್ಣ ಗೌಡ ,ಶ್ರೀ ಹೆಚ್ .ಪಿ .ದೇವರಾಜು,ಮತ್ತು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.