ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ#avintvcom
1 min read*ಅಂತ್ಯ ಕ್ರಿಯೆ* ದಿನಾಂಕ 24/5/2021ಮೂಡಿಗೆರೆ*
ನಿನ್ನೆ ಸಾಯಂಕಾಲ ಸುಮಾರು 5 ಗಂಟೆ ಸಮಯದಲ್ಲಿ ಮೂಡಿಗೆರೆಯ ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ ಇವರ ಮೃತಶರೀರವನ್ನು ಅಂಬುಲೆನ್ಸ್ ನಲ್ಲಿ ಪೋಲಿಸ್ ಮಾಜರ್ ಮಾಡಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು ಈ ದಿನ ಬೆಳಗ್ಗೆ ಮೃತದೇಹವನ್ನು ಸಮಾಜಸೇವಕರಾದ ಹಸೈನಾರ್ ಬಿಳಗುಳ. ಫಿಶ್ ಮೋಣು. ಎಂಕೆ ಅಬ್ದುಲ್ ರಹ್ಮಾನ್. ಅಶ್ರಫ್ ಮತ್ತು ಕುಟುಂಬಸ್ಥರು ಹಾಗೂ ನಾರಾಯಣ ಗುರು ಮಲಯಾಳಿ ಸಮಾಜ ಸೇವಾ ಸಂಘ ಬಿಳಗುಳ ದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಬಿಳಗುಳದ ಸ್ಮಶಾನ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ…….ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.
http://nisargacare.com/career/