AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ#avintvcom

1 min read

*ಅಂತ್ಯ ಕ್ರಿಯೆ* ದಿನಾಂಕ 24/5/2021ಮೂಡಿಗೆರೆ*
ನಿನ್ನೆ ಸಾಯಂಕಾಲ ಸುಮಾರು 5 ಗಂಟೆ ಸಮಯದಲ್ಲಿ ಮೂಡಿಗೆರೆಯ ಕಾಂಗ್ರೆಸ್ ಆಫೀಸಿನ ಮುಂಬಾಗದಲ್ಲಿ ಕಲ್ಲೇಶ್ವರ ಎಸ್ಟೇಟಿ ಹೆಸಗಲ್ ನಿವಾಸಿಯಾದ ಮಧು ರೈಟರ್ ರವರು ಮೃತಪಟ್ಟಿದ್ದಾರೆ ಇವರ ಮೃತಶರೀರವನ್ನು ಅಂಬುಲೆನ್ಸ್ ನಲ್ಲಿ ಪೋಲಿಸ್ ಮಾಜರ್ ಮಾಡಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು ಈ ದಿನ ಬೆಳಗ್ಗೆ ಮೃತದೇಹವನ್ನು ಸಮಾಜಸೇವಕರಾದ ಹಸೈನಾರ್ ಬಿಳಗುಳ. ಫಿಶ್ ಮೋಣು. ಎಂಕೆ ಅಬ್ದುಲ್ ರಹ್ಮಾನ್. ಅಶ್ರಫ್ ಮತ್ತು ಕುಟುಂಬಸ್ಥರು ಹಾಗೂ ನಾರಾಯಣ ಗುರು ಮಲಯಾಳಿ ಸಮಾಜ ಸೇವಾ ಸಂಘ ಬಿಳಗುಳ ದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಬಿಳಗುಳದ ಸ್ಮಶಾನ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ…….ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author