ನಮ್ಮಹಳ್ಳಿಯ ಜನರಿಗೆ ಕೊರೊನಾ ಭಯ ಬೇಡ *ಕೊರೊನಾ ಜನಜಾಗೃತಿ ಜಾಥಾ ಕಾರ್ಯಕ್ರಮ*#avintvcom
1 min read
ಕೊರೊನಾ ಜನಜಾಗೃತಿ ಜಾಥಾ ಕಾರ್ಯಕ್ರಮ
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಪಂಚಾಯತ್ ಗೆ ಸಂಭಂದಿಸಿದ ಹಳ್ಳಿಗಳಲ್ಲಿ ಜನರಿಗೆ ಕೊರೊನಾ ಭಯ ಬೇಡ ,ಎಲ್ಲರೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಸುರಕ್ಷಿತವಾಗಿ ಇರಲು ಜಾತಾ ಹಮ್ಮಿಕೊಂಡಿದ್ದರು,,ಕಾರ್ಯಕ್ರಮದಲ್ಲಿ ಪಂಚಾಯತ ಅಧ್ಯಕ್ಷರು, ಸದಸ್ಯರು, ಹಾಗೂ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು,,
ಕೊರೊನಾ ಮಹಾಮಾರಿ ನಾಶಕ್ಕೆ ಹಳ್ಳಿಗಳಿಗೆ ಸ್ಯಾನಿಟೈಸೇಶನ್
ಹಾವೇರಿ: ಸವಣೂರ ತಾಲೂಕಿನ ಜಲ್ಲಾಪೂರ ಪಂಚಾಯತ್ ಅಡಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ಸ್ಯಾನಿಟೈಸ್,
ಹೌದು ಕೊರೊನಾ ದಿನೆ ದಿನೆ ಹೆಚ್ಚುತ್ತಿದ್ದು ಜನರಿಗೆ ಭಯ ಹುಟ್ಟಸಿದೆ ಹಾಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಪಂಚಾಯತಗಳು ಪ್ರತಿ ಹಳ್ಳಿಗಳಿಗೆ ಸ್ಯಾನಿಟೈಸ್ ಮಾಡುತ್ತಿದೆ, ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ