AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಿಸಿಸಿ ಬ್ಯಾಂಕ್ ಚಿಕ್ಕಮಗಳೂರು ವತಿಯಿಂದ 25.ಲಕ್ಷ ಕೊಡುಗೆ #avintvcom

1 min read

ಡಿಸಿಸಿ ಬ್ಯಾಂಕ್ ಚಿಕ್ಕಮಗಳೂರು ವತಿಯಿಂದ 25.ಲಕ್ಷ ಕೊಡುಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಳಸೆ ಶಿವಣ್ಣ ನವರು ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಮೂಡಿಗೆರೆ ತಾಲ್ಲೂಕು ಆಸ್ಪತ್ರೆಗೆ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕೋರೋನಾ ಸೊಂಕಿತರಿಗಾಗಿ, ಕೊರೋನ ನಿರ್ವಹಣೆಗೆ 5 ಲಕ್ಷ ರೂ ನ ಚೆಕ್ ಅನ್ನು ಇಂದು ತಾಲ್ಲೂಕು ಆಸ್ಪತ್ರೆ ಕಚೇರಿಯಲ್ಲಿ ಸನ್ಮಾನ್ಯ ಉಸ್ತುವಾರಿ ಸಚಿವರಾದ ಅಂಗಾರ ರವರಿಗೆ ನೀಡಿದರು. ಸನ್ಮಾನ್ಯ ಉಪ ಸಭಾಪತಿ ಗಳಾದ ಎಂ ಕೆ ಪ್ರಾಣೇಶ್ ರವರು, ಶಾಸಕರಾದ ಎಂ ಪಿ ಕುಮಾರಸ್ವಾಮಿ ಯವರು ಉಪಸ್ಥಿತರಿದ್ದರು. ರೈತರ ಬ್ಯಾಂಕ್ ಎನಿಸಿಕೊಂಡಿರುವ ಡಿಸಿಸಿ ಬ್ಯಾಂಕಿನ ಇ ಸಹಾಯವನ್ನು ಹಾಗು ಬ್ಯಾಂಕಿನ ನಿರ್ದೇಶಕ ರಾದ ಹಳಸೆ ಶಿವಣ್ಣರವರನ್ನು ತಾಲೂಕಿನ ಜನತೆ ಅಭಿನಂದಿಸಿದ್ದಾರೆ. ಇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾದಿಕಾರಿಗಳು ಸಿಬ್ಬಂದಿ ವರ್ಗ ಸಾರ್ವಜನಿಕರು ಇದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author