AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊರೊನ ಲಾಕ್ ಡೌನ್ ಅನಗತ್ಯ ಸಂಚಾರಕ್ಕೆ ಬ್ರೇಕ್ ಸರ್ಕಲ್ ಇನ್ಸ್ಪೆಕ್ಟರ್ .ಕೆ .ವಿಜಯ್#avintvcom

1 min read
Featured Video Play Icon

ಕಳಸ ;
ಕೊರೊನ ಲಾಕ್ ಡೌನ್ ಅನಗತ್ಯ ಸಂಚಾರಕ್ಕೆ ಬ್ರೇಕ್.
ಚಿಕ್ಕಮಗಳೂರು ಜಿಲ್ಲೆ.
ಕಳಸ ;
ತಾಲ್ಲೂಕ್ …..
ಕೊರೋನಾ ಲಾಕ್ ಡೌನ್ ನಡುವೆಯು ಅನಗತ್ಯ ವಾಗಿ ಸಂಚರಿಸುವವರಿಗೆ ಪೊಲೀಸರು ಕಡಿವಾಣ ಹಾಕಿ ದಂಡ ವಿದಿಸುತ್ತಿದ್ದೇವೆ ಎಂದು ಕುದುರೆಮುಖ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ .ಕೆ .ವಿಜಯ್ ಹೇಳಿದರು.
ಅವರು ಇಂದು ಕಳಸ ಪಟ್ಟಣ ದಲ್ಲಿ ಕುಂಟು ನೆಪ ಹೇಳುವವರ ವಾಹನ ಗಳನ್ನು ಮುಟ್ಟು ಗೋಲು ಹಾಕಲಾಗುತ್ತಿದೆ.
ದಂಡ ವಿಧಿಸುವ ಕೆಲಸ ವು ಪೊಲೀಸ್ ರಿಂದ ನೆಡೆಯುತ್ತಿದೆ ಎಂದರು.
ಕಳಸ ಪಟ್ಟಣದಲ್ಲಿ ಮೈಕ್ ಪ್ರಚಾರ ದಲ್ಲಿ ಹೆಡ್ಕಾನ್ಸ್ಟೇಬಲ್ ಸಿ. ಆರ್.ಮೋಹನ್ ಕುಮಾರ್ “ಕೊರೋನಾ ಮಹಾಮಾರಿ ಯನ್ನು ತಡೆ ಗಟ್ಟಲು ಯುದ್ಧಕ್ಕೆ ಸಿದ್ಧರಿರುವ ಶಿಸ್ತಿನ ಸಿಪಾಯಿ ಗಳಂತೆ ನಾವೆಲ್ಲರೂ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಯ್ದು ಕೊಂಡು ಜನ ಸಾಂದ್ರತೆ ಸೇರದಂತೆ ಗಮನ ಹರಿಸಿ. ಕೋವಿಡ್ ಲಸಿಕೆ ಯನ್ನು ಕಡ್ಡಾಯವಾಗಿ ಹಾಕಿಸಿ ಕೊಳ್ಳಬೇಕು. “ಎದೆ ಗುಂದದೇ ಧೈರ್ಯ ಮತ್ತು ಅತ್ಮ ವಿಶ್ವಾಸ ದಿಂದ ಕೊರೋನಾ ವನ್ನು ಗೆಲ್ಲೋಣ. ”
ಗೆದ್ದೇ ಗೆಲ್ಲುವುದು ನಮ್ಮ ಕಳಸ. ನಮ್ಮ ಮೂಡಿಗೆರೆ. ನಮ್ಮ ಚಿಕ್ಕಮಗಳೂರು. ಈ ಕರೋನಾ ವನ್ನು ಎಂದರು.
ಪೊಲೀಸ್ ಸಿಬ್ಬಂದಿಗಳಾದ ಅನಿಲ್. ಉಮೇಶ್ ಕರಿಗೋಳಿ. ಪ್ರಸನ್ನ ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author