ಮೂಡಿಗೆರೆ ಜೆಸಿಐ ವತಿಯಿಂದ ಶ್ರೀಮತಿ ಚಂದ್ರಕಲಾ ರವರ ನಿಧನಕ್ಕೆ ಶ್ರದ್ದಾಂಜಲಿ #avintvcom
1 min read
ಮೂಡಿಗೆರೆ ಜೆಸಿಐ ವತಿಯಿಂದ ಶ್ರೀಮತಿ ಚಂದ್ರಕಲಾ ರವರ ನಿಧನಕ್ಕೆ ಶ್ರದ್ದಾಂಜಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿ ವಾಸವಾಗಿರುವ ಭಾರತೀಯ ಸೀನಿಯರ್ ಛೇಂಬರ್ ವಿಜಯಪುರ ಲೀಜನ್ ಕಾರ್ಯದರ್ಶಿಗಳು. – ಜೇಸಿಸ್ ಸಂಸ್ಥೆಯ ಮಾಜಿ ಅಧ್ಯಕ್ಷರು – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು – ಗೌರವ ಡಾಕ್ಟರೇಟ್ ಪುರಸ್ಕೃತರು- ಚೀಮಾಚನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ, ಎಂ.ಶಿವಕುಮಾರ್ ರವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ ರವರು ನೆನ್ನೆ ಸಂಜೆ ನಿಧನರಾಗಿದ್ದಾರೆ. ಶ್ರೀಮತಿ ಚಂದ್ರಕಲಾ ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಿದ್ದೇವೆ ಹಾಗೂ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತಿದ್ದೇವೆ, 🙏🙏 ಚಂದ್ರಶೇಖರ್. ಅಧ್ಯಕ್ಷರು. ಜೆಸಿಐ. ಮೂಡಿಗೆರೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.