ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಇಂದು ಗುರುವಾರ 3.30 ರಿಂದ 4.45 ರವರೆಗೆ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಹಾಗೂ ಸಿಡಿಲು ಮತ್ತು ದಾರಕಾರ ಮಳೆ #avintvcom
1 min readಬಾರಿ ಮಳೆಗೆ ಕಾರು ಬೈಕ್ ಜಕ್ಕಂ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಇಂದು ಗುರುವಾರ 3.30 ರಿಂದ 4.45 ರವರೆಗೆ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಹಾಗೂ ಸಿಡಿಲು ಮತ್ತು ದಾರಕಾರ ಮಳೆಗೆ ಸಿಲುಕಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಹಲಸಿನ ಮರದ ಕೊಂಬೆ ಮುರಿದು ಆವರಣದಲ್ಲಿ ನಿಂತಿದ್ದ ವಾಹನದ ಮೇಲೆ ಬಿದ್ದಿರುವುದು.
ಸತತವಾಗಿ ಸುರಿದ ಮಳೆಗೆ ಮೂಡಿಗೆರೆ ಪಟ್ಟಣದ ಎಲ್ಲಾ ರಸ್ತೆಗಳು ನೀರಿನಿಂದ ತುಂಬಿ ತುಳುಕುತಿದ್ದವು.
ಜನಜೀವನದ ಅಸ್ತ ವ್ಯಸ್ತವಾಗಿತ್ತು.
ಸತತವಾಗಿ 3.ದಿನಗಳಿಂದ ಬಂದ ಮಳೆಗೆ ಪಟ್ಟಣ ತಂಪಾಗಿದೆ.ಸೆಕೆಯಿಂದ ನಲುಗಿ ಹೋಗಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಚರಂಡಿಗಳನ್ನು ಪಟ್ಟಣ ಪಂಚಾಯತಿ ಸರಿಯಾಗಿ ನಿರ್ವಾಹಣೆ ಮಾಡದಿರುವುದು ರಸ್ತೆಯಲ್ಲಿ ನೀರು ಹರಿಯುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.