ರಾಜ್ಯ ಗ್ರಹ ಕಾರ್ಯದರ್ಶಿಗಳಾದ ರಜನೀಶ್ ಅವರು ಮೂಡಿಗೆರೆ ನಗರದ ಹೊಯ್ಸಳ ಕ್ರೀಡಾಂಗಣವನ್ನು ವೀಕ್ಷಿಸಿದರು, #avintvcom
1 min read
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ
ಹೊಯ್ಸಳ ಕ್ರೀಡಾಂಗಣಕ್ಕೆ
ರಾಜ್ಯ ಯುವಜನ ಸಬಲೀಕರಣ ಆಯುಕ್ತರರಾದ ಶ್ರೀಮತಿ ಶಾಲಿನಿ ರಜನೀಶ್,
ರಾಜ್ಯ ಗ್ರಹ ಕಾರ್ಯದರ್ಶಿಗಳಾದ ರಜನೀಶ್ ಅವರು ಮೂಡಿಗೆರೆ ನಗರದ ಹೊಯ್ಸಳ ಕ್ರೀಡಾಂಗಣವನ್ನು ವೀಕ್ಷಿಸಿದರು,
ಇ ಸಂದರ್ಭದಲ್ಲಿ ಮೂಡಿಗೆರೆ ಶಾಸಕರಾದ
ಎಂ.ಪಿ.ಕುಮಾರಸ್ವಾಮಿ ಅವರು ಜೊತೆಯಲ್ಲಿ ಇದ್ದು ಆಗಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.